Advertisement

ಯುವ ಮೆರಿಡಿಯನ್‌ನಲ್ಲಿ ವನಮಹೋತ್ಸವ

07:10 AM Jul 29, 2017 | Team Udayavani |

ಕೋಟೇಶ್ವರ: ಮೂಡಬಿದಿರೆ ಇನ್ನರ್‌ವೀಲ್‌ ಇವರ ಸಹಯೋಗದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್‌ ಬೇ ರೆಸಾರ್ಟ್‌ ಪರಿಸರದಲ್ಲಿ ವನಮಹೋತ್ಸವ ಕಾರ್ಯಕ್ರಮ ಜು. 23ರಂದು ನಡೆಯಿತು.

Advertisement

ಯುವ ಮೆರಿಡಿಯನ್‌ ಆಡಳಿತ ನಿರ್ದೇಶಕರಾದ ಉದಯ ಕುಮಾರ್‌ ಶೆಟ್ಟಿ, ವಿನಯ ಕುಮಾರ್‌ ಶೆಟ್ಟಿ, ಮೂಡಬಿದಿರೆ ರೋಟರಿ ಸದಸ್ಯರಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಎಲ್‌.ಸಿ. ಸೋನ್ಸ್‌, ಅಧ್ಯಕ್ಷ ಶ್ರೀಕಾಂತ ಕಾಂತ್‌, ಇನ್ನರ್‌ವೀಲ್‌ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next