Advertisement

ಮರ ಅಕ್ರಮ ಸಾಗಾಟ :ಆರೋಪಿ ವಶ

11:09 AM Mar 17, 2017 | Team Udayavani |

ಸುಳ್ಯ:  ಅಕ್ರಮವಾಗಿ ಮರದ ದಿಮ್ಮಿಯನ್ನು ಸಾಗಾಟ ಮಾಡುತ್ತಿದ್ದ ವೇಳೆ  ಸುಳ್ಯ ಅರಣ್ಯ ಇಲಾಖೆ ಸಿಬಂದಿಗಳು ತಡೆದು ವಶ ಪಡಿಸಿಕೊಂಡ ಘಟನೆ ಸುಳ್ಯದಲ್ಲಿ ಬುಧವಾರ ಸಂಭವಿಸಿದೆ.

Advertisement

ಮಡಿಕೇರಿಯಿಂದ ಸುಳ್ಯಕಡೆಗೆ ಸುಮಾರು 1 ಲಕ್ಷ ರೂ. ಮೌಲ್ಯದ ಅಕೇಶಿಯಾ ಮರದ ದಿಮ್ಮಿಯನ್ನು ಸಾಗಾಟ ಮಾಡಲಾಗುತ್ತಿದ್ದು, ಆರೋಪಿ ಮಡಿಕೇರಿಯ ಕುಟ್ಟ ನಿವಾಸಿ ಪ್ರದೀಪನನ್ನು  ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಸಿಎಫ್‌ ಜಗನ್ನಾಥ, ಆರ್‌.ಎಫ್‌.ಒ. ಪ್ರಶಾಂತ ಪೈ, ಯೋಗೀಶ್‌, ಗಂಗಾಧರ , ಶಿವರಾಮ, ಸಂದೀಪ್‌ ಮೊದಲಾದವರು ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next