Advertisement

ಕರ್ಫ್ಯೂ ಉಲ್ಲಂಘನೆ: ಆಂಧ್ರಸಾರಿಗೆ ಬಸ್‌ಗಳ ಸಂಚಾರ

02:25 PM Apr 29, 2021 | Team Udayavani |

ಚೇಳೂರು: ಕೋವಿಡ್ 2ನೇ ಅಲೆ ನಿಯಂತ್ರಿಸುವ ಸಲುವಾಗಿರಾಜ್ಯ ಸರ್ಕಾರ ಅಂತರ ಜಿಲ್ಲೆ, ಅಂತಾರಾಜ್ಯ ವಾಹನಗಳಓಡಾಡಕ್ಕೆ ಕಡಿವಾಣ ಹಾಕಿದರೂ ಚೇಳೂರಿಗೆ ಆಂಧ್ರ ಪ್ರದೇಶದವಾಹನಗಳು ಹಗಲಲ್ಲೇ ಓಡಾಡುತ್ತಿವೆ.

Advertisement

ಆದರೂ, ಅಧಿಕಾರಿಗಳುಕ್ರಮಕೈಗೊಳ್ಳುತ್ತಿಲ್ಲ. ಗೂಡ್ಸ್‌ ವಾಹನಗಳನ್ನು ಹೊರತುಪಡಿಸಿಇತರೆ ಪ್ರಯಾಣಿಕರ ವಾಹನಗಳ ಓಡಾಟಕ್ಕೆ ಯಾವುದೇಅನುಮತಿಯನ್ನು ರಾಜ್ಯ ಸರ್ಕಾರ ನೀಡಿಲ್ಲ, ಅಲ್ಲದೆ, ಜಿಲ್ಲಾಧಿಕಾರಿಗಳೂ ಈ ಕುರಿತು ಅಧಿಕಾರಿಗಳ ನಡೆಸಿ ಕೊರೊನಾ ಕರ್ಫ್ಯೂ,ಸರ್ಕಾರದ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿಜಾರಿಗೆ ತರಲು ಆದೇಶಿಸಿದ್ದಾರೆ. ಆದರೂ, ಆಂಧ್ರ ಸಾರಿಗೆ ಬಸ್‌ಗಡಿ ಭಾಗದಲ್ಲಿ ಓಡಾಟ ನಡೆಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next