Advertisement

ಐಎಎಸ್‌ ಅಧಿಕಾರಿಗಳ ವರ್ಗಾವಣೆ

11:52 PM Sep 07, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ಮಾಡುತ್ತಿದ್ದು, ಶನಿವಾರವೂ ಆರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Advertisement

ಮೊಹಮದ್‌ ಇಕ್ರಾಮುಲ್ಲಾ ಷರೀಫ್-ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಸಿಇಒ, ಡಾ.ಆನಂದ್‌ ಕೆ.-ಗದಗ ಜಿಪಂ ಸಿಇಒ, ಪೂರ್ವಿತಾ-ಮೈಸೂರು ಜಿಪಂ ಸಿಇಒ, ಪಾಂಡ್ವೆ ರಾಹುಲ್‌ ತುಕಾರಾಂ-ಕೋಲಾರ್‌ ಜಿಪಂ ಸಿಇಒ, ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌-ಬೀದರ್‌ ಜಿಪಂ ಸಿಇಒ, ಜ್ಯೋತಿ ಕೆ ಅವರನ್ನು -ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next