Advertisement

ಹಳಿ ಮೇಲೆ ಹರಿದ ನೀರು: ಒಂದು ಗಂಟೆ ನಿಂತ ರೈಲು

09:36 AM Aug 07, 2019 | keerthan |

ತೆಕ್ಕಟ್ಟೆ: ರೈಲು ಹಳಿಯ ಮೇಲೆ ನೀರು ನಿಂತ ಕಾರಣ ರೈಲು ಸಂಚಾರ ಒಂದು ಗಂಟೆಯಷ್ಟು ಸ್ಥಗಿತಗೊಂಡ ಘಟನೆ ಮಂಗಳವಾರ ಕುಂದಾಪುರ ತಾಲೂಕಿನ ಕೆದೂರಿನಲ್ಲಿ ನಡೆದಿದೆ.

Advertisement

ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮಳೆ ನೀರು ಹರಿದು ರೈಲ್ವೇ ಟ್ರಾಕ್‌ ಸಂಪೂರ್ಣ ಮುಳುಗಡೆಯಾಗಿತ್ತು.  ಇದರಿಂದಾಗಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮತ್ಸ್ಯಗಂಧ ಎಕ್ಸ್‌ ಪ್ರೆಸ್‌ ರೈಲನ್ನು ಸುಮಾರು ಒಂದು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು.

ಸ್ಥಳೀಯರ ಸಹಕಾರದಿಂದ ಹಳಿ ಮೇಲಿನ ನೀರನ್ನು ತೆರವುಗೊಳಿಸಿ ನಂತರ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next