Advertisement

ಅಮೆರಿಕದಲ್ಲಿ ರೈಲು ಢಿಕ್ಕಿ: ಬನ್ನೂರಿನ ವಿದ್ಯಾರ್ಥಿ ಸಾವು

01:02 AM Dec 13, 2022 | Team Udayavani |

ಪುತ್ತೂರು : ಅಮೆರಿಕದ ಐಯೋವಾದಲ್ಲಿ ರೈಲು ಅಪಘಾತಕ್ಕೀಡಾಗಿ ಪುತ್ತೂರು ಬನ್ನೂರಿನ ನಿವಾಸಿ ವಿದ್ಯಾರ್ಥಿ ಮೃತಪಟ್ಟ ಘಟನೆ ಡಿ. 9ರಂದು ನಡೆದಿದೆ.

Advertisement

ಬನ್ನೂರು ನಿವಾಸಿ, ಮೈಸೂರಿನಲ್ಲಿ ಹಿರಿಯ ಹೊಟೇಲ್‌ ಉದ್ಯಮಿಯಾಗಿದ್ದ ಅನಂತಕೃಷ್ಣ ರಾವ್‌ ಅವರ ಪುತ್ರ ಟಿ.ಎ. ಸುಬ್ರಹ್ಮಣ್ಯ ಪಡ್ಡಿಲ್ಲಾಯ (30) ಮೃತಪಟ್ಟ ವಿದ್ಯಾರ್ಥಿ. ಅವರು ಮದ್ರಾಸ್‌ ಐಐಟಿ ವಿದ್ಯಾರ್ಥಿಯಾಗಿದ್ದು, ಅಮೆರಿಕದಲ್ಲಿ ಎರಡು ವರ್ಷಗಳಿಂದ ಉನ್ನತ ವ್ಯಾಸಂಗ ಮಾಡುತ್ತಿದ್ದರು.

ಡಿ. 9ರಂದು ಅವರಿಗೆ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮೃತರು ತಂದೆಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next