Advertisement

ಸಾಲಭಾದೆ: ಅಂಗಡಿಯಲ್ಲೇ ನೇಣಿಗೆ ಶರಣಾದ ವ್ಯಾಪಾರಿ

04:50 PM Jan 03, 2022 | Team Udayavani |

ಹುಬ್ಬಳ್ಳಿ: ಸಾಲಭಾದೆ ತಾಳಲಾರದೆ ರಸಗೊಬ್ಬರ ವ್ಯಾಪಾರಿ ಅಂಗಡಿಯಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

Advertisement

ಇಲ್ಲಿನ ನೀಲಿ ಜಿನ್ ರಸ್ತೆಯಲ್ಲಿ ಅಗ್ರೋ ಅಂಗಡಿ ಮಾಲೀಕ, ಲಿಂಗರಾಜ ನಗರ ಬಳಿಯ ಲಕ್ಷ್ಮಿ ನಗರ ನಿವಾಸಿ ನಾಗನಗೌಡ ಪಾಟೀಲ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ NIA ದಾಳಿ: ಐಸಿಸ್ ನಂಟು ಆರೋಪದಲ್ಲಿ ಮಾಜಿಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ಬಂಧನ

ಮಾಡಿಕೊಂಡಿದ್ದ ಸಾಲ ತೀರಿಸಲಾಗದ್ದಕ್ಕೆ ಮನನೊಂದಿ ಸೋಮವಾರ ಬೆಳಗ್ಗೆ ಸೀರೆಯಿಂದ ಅಂಗಡಿಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next