Advertisement

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

09:27 PM Oct 28, 2021 | Team Udayavani |

ಹರಪನಹಳ್ಳಿ: ಲಾರಿ ಮತ್ತು  ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಐಗಳ ಬಸಾಪುರ ಬಳಿ ಇಂದು ಸಂಜೆ ನಡೆದಿದೆ.

Advertisement

ಎ.ಬಿ.ಚಂದ್ರೇಗೌಡ(40) ಮೃತ ದುದೈ೯ವಿ ಚಂದ್ರೇಗೌಡ ಅವರು ಅನಾರೋಗ್ಯ ಪೀಡಿತ ಮಗನನ್ನು  ಹರಪನಹಳ್ಳಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ವಾಪಾಸು ಸ್ವಗ್ರಾಮ ಅರಸಿಕೇರಿಗೆ ಬೈಕ್ ನಲ್ಲಿ ಬರುವಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ 9 ವರ್ಷದ ಪುತ್ರ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾನೆ.

ಹರಪನಹಳ್ಳಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next