Advertisement

Mangaluru ನಗರದಲ್ಲಿ ಸಂಚಾರ ಅಸ್ತವ್ಯಸ್ತ… ವಾಹನ ದಟ್ಟಣೆಯ ನಡುವೆ ಪೊಲೀಸರ ಪ್ಲ್ಯಾನಿಂಗ್!

11:47 AM Apr 12, 2024 | Team Udayavani |

ಮಂಗಳೂರು: ಸಮರ್ಪಕ ಯೋಜನೆ ಇಲ್ಲದ ಸಂಚಾರ ನಿರ್ವಹಣೆಯಿಂದ ನಗರದ ಹಲವೆಡೆ ಇಂದು(ಶುಕ್ರವಾರ) ವಾಹನ ಸಂಚಾರಕ್ಕೆ ತೊಡಕಾಗಿದೆ.

Advertisement

ಪ್ರಧಾನಿ ಮೋದಿಯವರ ರೋಡ್ ಶೋ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆಗೆ ಯೋಜನೆ ರೂಪಿಸಲು ಸೇರಿರುವ ಪೊಲೀಸರಿಂದಲೇ ಲೇಡಿಹಿಲ್ ಬಳಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಈ ಬಗ್ಗೆ ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಸಂಚಾರ ಬದಲಾವಣೆಯ ಬಗ್ಗೆ ಪೊಲೀಸರು ಮುಂಚಿತವಾಗಿಯೇ ಸರಿಯಾದ ಮಾಹಿತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಇದನ್ನೂ ಓದಿ: Mangaluru: ಪ್ರಧಾನಿ ಮೋದಿ ರೋಡ್ ಶೋ ಗೆ ಅಣಿಯಾಗುತ್ತಿದೆ ಕಡಲ ನಗರಿ

Advertisement

Udayavani is now on Telegram. Click here to join our channel and stay updated with the latest news.

Next