Advertisement

ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ

12:06 PM Mar 13, 2021 | Team Udayavani |

ಅರಂತೋಡು:  ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ,ತುಲಭಾರ ಸೇವೆ ನಡೆಯಿತು.

Advertisement

ಗುರುವಾರ ಮಧ್ಯಾಹ್ನ ವಿಶೇಷ ಪೂಜೆ ರಾತ್ರಿ ಉತ್ಸವ ಬಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಸದಸ್ಯರಾದ ಪ್ರಕಾಶ್ ಪಾನತ್ತಿಲ, ಉಮಾಶಂಕರ ಎ.ಜಿ , ವೇದಾವತಿ ಚಿನ್ನಪ್ಪ ಕುತ್ತಮೊಟ್ಟೆ, ಕೇಶವ ಮೂರ್ತಿ,ಜೀರ್ಣೊದ್ದಾರ ಸಮಿತಿ‌ ಅಧ್ಯಕ್ಷ ಪಿ.ಬಿ   ದಿವಾಕರ ರೈ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಮಾಜಿ ಸದಸ್ಯೆ ಚಂದ್ರಕಲಾ ಕುತ್ತಮೊಟ್ಟೆ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾಮೇದಪ್ಪ ಗೌಡ, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ತೊಡಿಕಾನ  ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಅಧ್ಯಕ್ಷ  ಜನಾರ್ಧನ ಬಾಳೆಕಜೆ ದೇವಳದ  ವ್ಯವಸ್ಥಾಪಕಾ ಆನಂದ ಕಲ್ಲಗದ್ದೆ ಸಿಬ್ಬಂದಿಗಳು ಭಕ್ತಾಧಿಗಳು ಹಾಜರಿದ್ದು ದೇವರ ದರ್ಶನ ಪಡೆದು ಗಂಧಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next