Advertisement

Horoscope: ಈ ರಾಶಿಯ ಗೃಹಿಣಿಯರಿಗೆ ಶುಭ ವಾರ್ತೆ ಸಿಗಲಿದೆ

07:38 AM Feb 05, 2024 | Team Udayavani |

ಮೇಷ: ಭಗವದನುಗ್ರಹದಿಂದ ಎಲ್ಲವೂ ಶುಭ. ಉದ್ಯೋಗ, ವ್ಯವಹಾರದಲ್ಲಿ  ಅಭಿವೃದ್ಧಿ. ಉದ್ಯಮಿಗಳಿಗೆ ಲಕ್ಷ್ಮೀ ಕಟಾಕ್ಷದ  ದಿನ. ಕೃಷಿಕರಿಗೆ, ಹೈನು ವ್ಯವಸಾಯ ಗಾರರಿಗೆ ಶುಭವಾರ್ತೆ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ಉತ್ತಮ.

Advertisement

ವೃಷಭ: ಅಂತರ್ವಾಣಿಯ ಆದೇಶವನ್ನು ಪಾಲಿಸಿ ಸಂದ ರ್ಭಕ್ಕೆ ಸರಿಯಾಗಿ  ನಡೆದು ಕೊಳ್ಳುವುದರಿಂದ  ಕಾರ್ಯಸಾಧನೆ. ಉದ್ಯೋಗ, ಉದ್ಯಮದಲ್ಲಿ ಹೊಸ ಅವಕಾಶಗಳ  ಶೋಧನೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಮಿಥುನ: ಲಭ್ಯವಿರುವ ಅವಕಾಶಗಳ ಆಯ್ಕೆಯ ವಿಷಯದಲ್ಲಿ  ಗೊಂದಲ. ಮೇಲಧಿಕಾರಿಗಳ ಉತ್ತೇಜನ, ಸಹೋದ್ಯೋಗಿ ಮಿತ್ರರ ಸಹಕಾರ. ಸ್ವಂತ ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ಸಹಾಯ. ಗೃಹೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕರ್ಕಾಟಕ: ಉದ್ಯೋಗ, ವ್ಯವಹಾರದಲ್ಲಿ ಉತ್ಸಾಹದ ವಾತಾವರಣ. ಅನಿರೀಕ್ಷಿತ ಧನ ಲಾಭ.  ಹೊಸ ಗ್ರಂಥಾಲಯ ಬೆಳೆಸಲು ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ  ಸಾಮಾನ್ಯ ಲಾಭ. ಅಲ್ಪಕಾಲಿಕ ಹೂಡಿಕೆಗಳಿಂದ ದೂರವಿರಿ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಕಾರ್ಯದಕ್ಷತೆಗೆ ಪ್ರಾಶಸ್ತ್ಯದ ಸ್ಥಾನ ಲಭ್ಯ, ಪಾಲುದಾರಿಕೆ ವ್ಯವ ಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕೋರ್ಟ್‌ ವ್ಯವಹಾರಕ್ಕಾಗಿ ಅಲೆ ದಾಟ. ವ್ಯವಹಾರದ  ನಿಮಿತ್ತ ಉತ್ತರ ದಿಕ್ಕಿಗೆ ಪ್ರಯಾಣ. ಗೃಹಿಣಿಯರಿಗೆ ಶುಭ ವಾರ್ತೆ.

Advertisement

ಕನ್ಯಾ: ಮನಸ್ಸಿನ ವಿಕಾಸ  ಹಾಗೂ  ಬಲವರ್ಧನೆಗೆ  ಸರ್ವ ಪ್ರಯ ತ್ನ ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.  ಖಾದಿ, ರೇಶೆ¾ ವಸ್ತ್ರೋದ್ಯಮದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ.ದೇವತಾರಾಧನೆಯಿಂದ ಸೌಭಾಗ್ಯ ಪ್ರಾಪ್ತಿ. ಧಾರ್ಮಿಕ, ಸಾಹಿತ್ಯ ಅಧ್ಯಯನ.

ತುಲಾ: ಸ್ಥಿರಚಿತ್ತದ ಅಧ್ಯಯನ,ಏಕಾಗ್ರತೆಯಿಂದ ಕಾರ್ಯ ಸಾಧನೆ ಉದ್ಯೋಗದಲ್ಲಿ  ಪ್ರಗತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹಿಣಿಯರಿಗೆ ಹೆಚ್ಚು ಸಾಂಸಾರಿಕ ಜವಾಬ್ದಾರಿ. ಕೃಷಿ ಉತ್ಪಾದನೆ ವ್ಯಾಪಾರಿಗಳಿಗೆ ಉತ್ತಮ ವಾತಾವರಣ.

ವೃಶ್ಚಿಕ: ಹಿತಶತ್ರುಗಳನ್ನು ಮತ್ತು ನಯವಂಚಕರನ್ನು ನಂಬಬೇಡಿ. ಉದ್ಯೋಗ ಸ್ಥರಿಗೆ ಹಿತಾನುಭವ. ಉದ್ಯಮಿಗಳಿಗೆ ಸರಕಾರದ ಕಡೆಯಿಂದ ಪ್ರೋತ್ಸಾಹ. ಪಶ್ಚಿಮ  ದಿಕ್ಕಿನಿಂದ ಶುಭ ವಾರ್ತೆ. ಮನೆಯಲ್ಲಿ ಸಮಾಧಾನದ ವಾತಾವರಣ.

ಧನು: ಕಾರ್ಯ ವಿಳಂಬವಾದರೂ. ನಿರೀಕ್ಷಿತ ಲಾಭ ಸಮಯಕ್ಕೆ ಸರಿಯಾಗಿ ಕೈಸೇರಿ ಸಂತೃಪ್ತಿ. ಸ್ವಂತ ಉದ್ಯಮದ ನೌಕ ರರಿಗೆ ಪ್ರೋತ್ಸಾಹಕ ಧನದಿಂದ ಹರ್ಷ. ಸಮಾಜ ಸೇವಕರಿಗೆ ಸಮ್ಮಾನ. ಹಿರಿಯರ, ಸಂಗಾತಿಯ ಅಪೇಕ್ಷೆ ಅರಿತು ಈಡೇರಿಸಿ.

ಮಕರ: ಜಾಣತನದ ಮಾತು ಗಾರಿಕೆಯಿಂದ ಕಾರ್ಯಸಿದ್ಧಿ. ಉದ್ಯಮಕ್ಕೆ ಕ್ಷಿಪ್ರ ಯಶಸ್ಸು ಲಭಿಸುವ ಭರವಸೆ. ವಾಹನ ಬಿಡಿಭಾಗ ವ್ಯಾಪಾರ ವೃದ್ಧಿ. ದೂರದ ಬಂಧುಗಳ ಅನಿರೀಕ್ಷಿತ ಭೇಟಿ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.

ಕುಂಭ: ಗಳಿಸಿದ ಸಂಪತ್ತಿನ ಜೋಪಾನಕ್ಕೆ  ಮುನ್ನೆಚ್ಚರಿಕೆ ಕ್ರಮ. ಹಿತಶತ್ರುಗಳ ಮೇಲೆ ಕಣ್ಣಿಡಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ಸಮಾಧಾನ.  ಸಾಮಾಜಿಕ ರಂಗದಲ್ಲಿ ಅಯಾಚಿತವಾಗಿ ಸೇವೆಗೆ ಸದವಕಾಶಗಳು ಲಭ್ಯ.

ಮೀನ: ವಿತ್ತಾಪಹಾರಕರ ಬಗ್ಗೆ ಎಚ್ಚರವಿರಲಿ. ತಾಯಿಯ ಆರೋಗ್ಯ ಗಮನಿಸಿ.ಉದ್ಯೋಗ  ಕ್ಷೇತ್ರದಲ್ಲಿ ವೃತ್ತಿ ಬಾಂಧವರ ಸಹಕಾರ. ಸರಕಾರಿ ಇಲಾಖೆಗಳವರ ಸಕಾಲಿಕ ಸ್ಪಂದನ. ಕೃಷಿಕರಿಗೆ ಸಂತೋಷದ ವಾರ್ತೆ.

Advertisement

Udayavani is now on Telegram. Click here to join our channel and stay updated with the latest news.

Next