Advertisement

ಇಂದು ಶ್ರವಣಬೆಳಗೊಳ ಶ್ರೀಗಳು ಮೂಡುಬಿದಿರೆಗೆ

11:37 PM Feb 10, 2024 | Team Udayavani |

ಮೂಡುಬಿದಿರೆ: ಶ್ರವಣಬೆಳಗೊಳ ಕ್ಷೇತ್ರದ ಜಗದ್ಗುರು ಅಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಪಟ್ಟಾಚಾರ್ಯವರ್ಯ ಭಟ್ಟಾರಕ ಮಹಾ ಸ್ವಾಮೀಜಿ ಅವರು ಫೆ. 11ರಂದು ಬೆಳಗ್ಗೆ 9 ಗಂಟೆಗೆ ಮೂಡುಬಿದಿರೆ ಪುರಪ್ರವೇಶಗೈಯಲಿದ್ದು ಹಳೆ ಪೊಲೀಸ್‌ ಠಾಣೆಯ ಬಳಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಶ್ರೀ ಜೈನ ಮಠಕ್ಕೆ ಕರೆತರಲಾಗುವುದು.

Advertisement

ಬಳಿಕ ಧಾಮ ಸಂಪ್ರೋ ಕ್ಷಣೆ ಆರಂಭಗೊಂಡಿರುವ ಹಿರೇ ಅಮ್ಮನವರ ಬಸದಿಜಿನಬಿಂಬಗಳ ದರ್ಶನಗೈದು ಧಾಮ ಸಂಪ್ರೋಕ್ಷಣ ವಿಧಿಗಳಲ್ಲಿ ಅವರು ಪಾಲ್ಗೊಳ್ಳಲಿ ದ್ದಾರೆ ಎಂದು ಬಸದಿ ಆಡಳಿತದಾರ ಭಾಸ್ಕರ ಎಸ್‌. ಕಟ್ಟೇಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next