Advertisement

Tirthahalli ಮೂಲದ ವ್ಯಕ್ತಿಗೆ ಬಸ್ಸಲ್ಲೇ ಹೃದಯಾಘಾತ: ಮೈಸೂರಲ್ಲಿ ಸಾವು

07:20 PM Nov 27, 2023 | Vishnudas Patil |

ತೀರ್ಥಹಳ್ಳಿ: ತಾಲೂಕಿನ ಕಟ್ಟೆಹಕ್ಲು ಸಮೀಪದ ಸೀತಾರಾಮ ಎಂಬುವವರು ಮೈಸೂರಿನ ಬನ್ನಿಮಂಟಪದ ಬಳಿ ಬಸ್ಸಿನಲ್ಲಿ ಹೋಗುತ್ತಿರುವ ವೇಳೆ ತೀವ್ರ ಹೃದಯಘಾತದಿಂದ ಸಾವನಪ್ಪಿದ್ದಾರೆ.

Advertisement

ಇವರು ಆರ್ ಎಸ್ ಎಸ್ ನ ಕುಟುಂಬ ಪ್ರಬೋಧನ್ ಗತಿವಿಧಿಯ ಸಂಯೋಜಕರಾದ ಸೀತಾರಾಮ ಸಂತೇಕೊಪ್ಪ ಅವರು ಸಾಮಾಜಿಕವಾಗಿ ಉತ್ತಮ ಕೆಲಸ ಮಾಡಿದ್ದರು. ಕಟ್ಟೆಹಕ್ಲು ಸಮೀಪದ ಸರುವಿನತೋಟದ ಅವರ ಮನೆ ಬಳಿ ಅಂತ್ಯ ಸಂಸ್ಕಾರ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೈಸೂರಿನಿಂದ ಸೀತಾರಾಮ ಅವರ ಶರೀರವನ್ನು ತಮ್ಮ ಹುಟ್ಟೂರಿಗೆ ತರಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next