Advertisement

ಉಪ್ಪೂರು ಹೆದ್ದಾರಿಯಲ್ಲಿ ಟಿಪ್ಪರ್‌ ಪಲ್ಟಿ;ಇಬ್ಬರು ಸಾವು, ಓರ್ವ ಪಾರು

12:42 PM Jun 22, 2019 | Vishnu Das |

ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಉಪ್ಪೂರು  ಹೆರಾಯಿಬೆಟ್ಟುವಿನ ಬಳಿ ಟಿಪ್ಪರೊಂದು ಶುಕ್ರವಾರ ಬೆಳಗ್ಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದು, ಟಿಪ್ಪರ್‌ನಲ್ಲಿದ್ದ ಇನ್ನೋರ್ವರು ಪಾರಾಗಿದ್ದಾರೆ.

Advertisement

ಡಿವೈಡರ್‌ ಬಳಿ ಟಿಪ್ಪರ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು , ಒಳಗಿದ್ದ ನಾಗರಾಜ ಗಾಣಿಗ ಮತ್ತು ಕುಮಾರ್‌ ಎನ್ನುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಘವೇಂದ್ರ ಎನ್ನುವವರು ಪಾರಾಗಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next