Advertisement

Hiliyana: ಮಗನಿಗೆ ಕೊಲೆ ಬೆದರಿಕೆ; ತಾಯಿ ದೂರು

07:10 PM Aug 06, 2024 | Team Udayavani |

ಸಿದ್ದಾಪುರ: ತನ್ನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದನೆಂದು ವ್ಯಕ್ತಿಯ ಮೇಲೆ ತಾಯಿಯು ಮಂಗಳವಾರ (ಆ.06) ದೂರು ದಾಖಲಿಸಿದ್ದಾರೆ.

Advertisement

ಹಿಲಿಯಾಣದಲ್ಲಿರುವ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕೃಷ್ಣ ಎನ್ನುವವರು ತನ್ನ ಮಗ ನವನೀತ್‌ನಿಗೆ  ಕೊಲೆ ಬೆದರಿಕೆ  ಹಾಕಿದ್ದಾರೆ ಎಂದು ಸುಮಿತ್ರಾ(68) ಅವರು ಪೊಲೀಸರ ಮೊರೆ ಹೋಗಿದ್ದಾರೆ.  ಸದ್ಯ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next