Advertisement

‘ಅಭಿವೃದ್ಧಿಗೆ ಜನರ ಒಲವು ಇದೆ’

10:10 AM May 17, 2018 | |

ನಿಮ್ಮ ಸೋಲಿಗೆ ಕಾರಣವಾದ ಐದು ಅಂಶಗಳು?
ನಾನು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜನರ ಒಲವು ಕಾಣಿಸುತ್ತದೆ. ಸೋಲಿಗೆ ಯಾವುದೇ ಕಾರಣಗಳು ನನಗೆ ಕಾಣಿಸುತ್ತಿಲ್ಲ. ಕಾರಣ ಏನೆಂದು ನನಗೆ ನಿಗೂಢವಾಗಿ ಕಾಣಿಸುತ್ತಿದೆ.

Advertisement

ಮುಂದಿನ ರಾಜಕೀಯ ಭವಿಷ್ಯವೇನು?
ಜನರು ನನ್ನನ್ನು ನಂಬಿದ್ದಾರೆ. ನಾನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಯಕನಾಗಿ ಜನರ ಸೇವೆ ಮಾಡುತ್ತೇನೆ.

ಗೆದ್ದವರು ನಿಮ್ಮ ಕ್ಷೇತ್ರದ ಯಾವ ಸಮಸ್ಯೆ ಮೊದಲು ಬಗೆಹರಿಸಬೇಕೆಂದು ನಿರೀಕ್ಷಿಸುವಿರಿ?
ಯಾವ ಸಮಸ್ಯೆ ಬಗೆಹರಿಸಬೇಕು ಎಂದು ನಾನು ಹೇಳುವುದಿಲ್ಲ. ಏಕೆಂದರೆ ನಾನು ಅವರಿಗೆ ಸಲಹೆಗಾರನಲ್ಲ. ನೂತನವಾಗಿ ಚುನಾಯಿತರಾದವರು ಸಮಸ್ಯೆ ಗಳನ್ನು ಗುರುತಿಸಿ ಬಗೆಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next