Advertisement

ಮೃಗಾಲಯದಲ್ಲಿ ಆನೆ,ನೀರು ಕುದುರೆ ಮರಿ ಜನನ

09:40 AM Jul 25, 2017 | |

ಮೈಸೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಆನೆ ಹಾಗೂ ನೀರು ಕುದುರೆ ಮರಿಗಳಿಗೆ ಜನ್ಮ ನೀಡಿವೆ. ಅಭಿ ಮತ್ತು ಐರಾವತಿ ಆನೆಗಳಿಗೆ ಹೆಣ್ಣು ಮರಿ ಜನನವಾಗಿದ್ದು, ಕಳೆದ 13 ವರ್ಷಗಳ ಹಿಂದೆ ಮೃಗಾಲಯದಲ್ಲೇ ಜನಿಸಿದ ಅಭಿ ಇದರ ತಂದೆ ಎಂಬುದು ವಿಶೇಷ. ಈ ಆನೆ ಮರಿಗೆ ಪಾರ್ವತಿ ಎಂದು ಹೆಸರಿಡಲು ಮೃಗಾಲಯ ಆಡಳಿತ ಮಂಡಳಿ ತೀರ್ಮಾನಿಸಿದೆ. ಇನ್ನು ಸೂರಜ್‌ ಮತ್ತು ಸೌಂದರ್ಯ ನೀರು ಕುದುರೆಗಳಿಗೆ ಒಂದು ಮರಿ ಜನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next