Advertisement
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮಾಚರಣೆ ಸುವರ್ಣವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿದ್ದರಿಂದಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮ ತುಳು ಸಂಪ್ರದಾಯದ ಉಡುಪು ಇರಲಿ ಎಂದು ಇದನ್ನು ಧರಿಸಿದ್ದೇನೆ. ಸದನದ ಎಲ್ಲ ಸದಸ್ಯರ ಪರವಾಗಿ ಈ ವಸ್ತ್ರದಲ್ಲಿ ಪಾಲ್ಗೊಳ್ಳುತ್ತೇನೆ. ನೀವು ಸಹ ಈ ವಸ್ತ್ರ ಧರಿಸಿದಂತೆ ಅಲ್ಲವೇ ಎಂದು ನಕ್ಕು ಹೇಳಿದರು. Advertisement
Session:ಅಂಗಿ-ಪಂಚೆ ಧರಿಸಿ ಬಂದ ಸ್ಪೀಕರ್
11:20 PM Dec 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.