Advertisement
ಸಂಘದ ಹಿರಿಯ ಮುಖಂಡರು ತನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕುರುಬ ಸಮುದಾಯವನ್ನು ಸಮಾಜದಲ್ಲಿ ಮೇಲೆತ್ತಲು ಎಲ್ಲಾ ಹಿರಿಯ ಮುಖಂಡರು, ಪದಾಧಿಕಾರಿಗಳು ಸಹಕರಿಸಬೇಕೆಂದರು. ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಗೌರವ ಅಧ್ಯಕ್ಷ ಸಂದರೇಶ್ ಪೂಜಾರಿ, ಕುರುಬರ ಸಂಘದ ಅಭಿವೃದ್ಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಹಿರಿಯ ಮುಖಂಡರು, ಸದಸ್ಯರ ಸಲಹೆ ಪಡೆದು ಸಮುದಾಯದ ಕ್ಷೇಮಾಭಿವೃದ್ಧಿಗೆ ಶ್ರಮಿ ಸುತ್ತೇನೆಂದರು. ಸಂಘದ ಹಿರಿಯ ಮುಖಂಡರಾದ ಮಹದೇವಯ್ಯ, ಮುನಿಹುಚ್ಚೇಗೌಡ, ರವಿ, ನಟರಾಜ್, ಬೋಜೇಗೌಡ, ಚಿಕ್ಕಣ್ಣ, ಪ್ರದೆಶ ಕುರುಬರ ಸಂಘದ ನಿರ್ದೇಶಕರಾದ ಚಿಕ್ಕಮ್ಮ, ಕೃಷ್ಣಕಾಂತ್, ಸತೀಶ್ ಮತ್ತಿತರರಿದ್ದರು.
Advertisement
ಕುರುಬ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
02:47 PM Aug 25, 2020 | Suhan S |
Advertisement
Udayavani is now on Telegram. Click here to join our channel and stay updated with the latest news.