Advertisement
ಸುಕಾಂತ ಚಕ್ರಬರ್ತಿ (33) ಮೃತ ದುರ್ದೈವಿ. ಸುಳ್ಳು ಸುದ್ದಿಗಳ ವ್ಯಾಪಕ ಹರಡುವಿಕೆಯಿಂದ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ತ್ರಿಪುರಾ ಸರ್ಕಾರ ತಂಡವೊಂದನ್ನು ನೇಮಿಸಿತ್ತು. ಸುಕಾಂತ ಅವರು ಆ ತಂಡದ ಸದಸ್ಯರಾಗಿದ್ದರು. ಸುಳ್ಳು ಸುದ್ದಿಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ದಕ್ಷಿಣ ತ್ರಿಪುರಾದ ಕಲಾಚ್ಚರಾಕ್ಕೆ ಅವರು ಭೇಟಿ ನೀಡಿದ್ದರು. ಆದರೆ ಅವರನ್ನೇ ಮಕ್ಕಳ ಕಳ್ಳನೆಂದು ಭಾವಿಸಿದ ಜನರು ಅವರನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಅರಿವು ಮೂಡಿಸಲು ಬಂದವನನ್ನೇ ಕೊಂದರು
06:00 AM Jun 30, 2018 | |
Advertisement
Udayavani is now on Telegram. Click here to join our channel and stay updated with the latest news.