Advertisement
ಹಗರಣ ಕುರಿತಂತೆ ಚಿದಂಬರಂ ವಿರುದ್ಧ ಸದ್ಯಕ್ಕೆ ಲಭ್ಯವಿರುವ ಎಲ್ಲ ಸಾûಾÂಧಾರಗಳನ್ನು ಕಲೆಹಾಕಿದ ಅನಂತರ, ಚಿದಂಬರಂ ವಿಚಾರಣೆಗೆ ಅನು ಮತಿ ನೀಡಬೇಕೆಂದು ಕಾನೂನು ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಸಚಿವಾಲಯ ಸಮ್ಮತಿ ಸಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಚಿದು ವಿಚಾರಣೆಗೆ ಕಾನೂನು ಸಚಿವಾಲಯ ಅಸ್ತು
12:30 AM Feb 04, 2019 | |
Advertisement
Udayavani is now on Telegram. Click here to join our channel and stay updated with the latest news.