Advertisement
ಜ. 23ರಂದು ಹಿಮ್ಮತ್ ಅವರ ತಂದೆ ತಮ್ಮ ಮಗ ತಮ್ಮ ಗದ್ದೆಯಲ್ಲಿ ಸಾವಿಗೀ ಡಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀ ಸರಿಗೆ ಪ್ರಕರಣದ ಹಿಂದಿನ ದಿನ ಹಿಮ್ಮತ್ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಾಳವೀಯ ಕಾಣೆಯಾಗಿದ್ದು ತಿಳಿದು ಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ಶವದ ಸ್ಯಾಂಪಲ್ಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. Advertisement
ಕೊಲೆಯಾಗಿ ಪತ್ತೆಯಾಗಿದ್ದು ಬಿಜೆಪಿ ನಾಯಕನಲ್ಲ, ಅವರ ಕೆಲಸದಾಳು!
12:30 AM Jan 29, 2019 | |
Advertisement
Udayavani is now on Telegram. Click here to join our channel and stay updated with the latest news.