Advertisement

ಮನಸ್ಸೆಂಬ ದ್ವಾರಪಾಲಕ

06:49 PM Dec 25, 2020 | subhoda s |
In this episode, Dr. Sandhya S. Pai recites her very famous editorial Priya Odugare – The janitor of the mind | ಮನಸ್ಸೆಂಬ ದ್ವಾರಪಾಲಕ
ಪ್ರಿಯ ಓದುಗರೇ
ಆತ ಪಾಪದ ಕಡುಬಡವ. ಆಕಸ್ಮಿಕವಾಗಿ ಸಿಕ್ಕ ಅಮೂಲ್ಯ ರತ್ನವನ್ನೂ ರಾಜನಿಗೊಪ್ಪಿಸಿದ. ಪ್ರಾಮಾಣಿಕತೆಗೆ ಶಹಬ್ಬಾಶ್ ಸಿಕ್ಕಿತು. “ಏನು ಬೇಕು?” ಕೇಳಿದ ರಾಜ. ಈತ ಕೇಳಿದ್ದು ಮಾತ್ರ “ಛಡಿಯೇಟನ್ನು”! ಮನಸ್ಸೆಂಬ ದುರಾಸೆಯ ದ್ವಾರಪಾಲಕನಿಗೆ ನಿಯತ್ತಿನ ಪಾಠ ಕಲಿಸುವ, ಬಹು ಆಯಾಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next