Advertisement
ಹಾವೇರಿ ತಾಲೂಕು ಯತ್ನಳ್ಳಿಯ ಬಸವರಾಜ ಮಾವಿನಕಾಯಿ ಎಂಬವರನ್ನು ನಗರದ ಖಾಸಗಿ ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದರು. ಆಸ್ಪತ್ರೆಯವರು 24 ಸಾವಿರ ರೂ. ಬಿಲ್ ಮಾಡಿದ್ದರು. ಆದರೆ, ಮೃತನ ಕುಟುಂಬದವರು ತಮ್ಮ ಬಳಿ ಅಷ್ಟು ಹಣವಿಲ್ಲ.
Advertisement
ಮೃತದೇಹ ಕೊಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಣೆ
01:22 PM Dec 09, 2017 | |
Advertisement
Udayavani is now on Telegram. Click here to join our channel and stay updated with the latest news.