Advertisement

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕದ ತಡೆಬೇಲಿಗೆ ಢಿಕ್ಕಿಯಾದ ಕಾರು

05:56 PM Oct 27, 2019 | Suhan S |

ಮಣೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತಪ್ಪಿ ರಸ್ತೆ ವಿಭಾಜಕದ ತಡೆಬೇಲಿಗೆ ಢಿಕ್ಕಿಯಾಗಿ ಜಖಂಗೊಂಡ ಘಟನೆ  ರವಿವಾರ ಮಣೂರು ರಾ.ಹೆ.66ರಲ್ಲಿ ನಡೆದಿದೆ.

Advertisement

ಘಟನೆ ನಡೆದ ಸ್ಥಳಕ್ಕೆ ಕೋಟ ಪೊಲೀಸ್ ಧಾವಿಸಿ ಪರಿಶೀಲಿಸಿದೆ ನಡಸಿದೆ. ಕಾರು ಉಡುಪಿಯಿಂದ ಕುಂದಾಪುರ ದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next