Advertisement

ಆಯತಪ್ಪಿ ಬಿದ್ದು ಬೈಕ್‌ ಸವಾರರಿಬ್ಬರ ಸಾವು

12:25 PM Nov 15, 2018 | Team Udayavani |

ದೇವನಹಳ್ಳಿ: ತಾಲೂಕಿನ ಸೂಲಿಬೆಲೆ ಮುಖ್ಯ ರಸ್ತೆ ಹರಳೂರು ರಸ್ತೆ ತಿರುವಿನಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ಆಯ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

ಮದುವೆ ಮುಗಿಸಿ ತೆರಳುತ್ತಿದ್ದರು: ದೇವನಹಳ್ಳಿಯಲ್ಲಿ ಮದುವೆ ಮುಗಿಸಿ ಡೆಂಕಣಿಕೋಟೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಗೋಪಿನಾಥ್‌(24), ಶ್ರೀನಾಥ್‌(23) ಮೃತಪಟ್ಟಿದ್ದು ಲಕ್ಷ್ಮೀನಾರಾಯಣ್‌ ಎಂಬುವವರು ಗಾಯಗೊಂಡಿದ್ದಾರೆ. ಚನ್ನರಾಯಪಟ್ಟಣ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ವಿಜಯಪುರ ವೃತ್ತ ನಿರೀಕ್ಷಕ ಪ್ರಕಾಶ್‌, ಚನ್ನರಾಯಪಟ್ಟಣ ಪಿಎಸ್‌ಐ ನಂದೀಶ್‌
ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next