Advertisement

ಸಚಿವ ಅನಂತಕುಮಾರ್‌ಗೆ ನಾಗಾಸಾಧುಗಳ ಆಶೀರ್ವಾದ

11:27 PM Apr 14, 2019 | Team Udayavani |

ಶಿರಸಿ: ಉತ್ತರ ಪ್ರದೇಶದ ನಾಗಾಸಾಧು ಮಹಾಂತ ರಾಮಗಿರಿ ಸ್ವಾಮೀಜಿ ಹಾಗೂ ಅವರ ಜತೆಗಿರುವ ನಾಗಾ ಸಾಧುಗಳು ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರ ಮನೆಗೆ ಭಾನುವಾರ ಭೇಟಿ ನೀಡಿದ್ದರು.

Advertisement

ಅನಂತಕುಮಾರ ಹೆಗಡೆ ಹಾಗೂ ಪತ್ನಿ ರೂಪಾ ಹೆಗಡೆ ಸಾಧುಗಳಿಗೆ ಫಲ ಸಮರ್ಪಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿದ್ದ ಸಾಧುಗಳು ಚುನಾವಣೆ ಮಂಗಳಕರವಾಗುವಂತೆ ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next