Advertisement

Belur ಪತ್ನಿಯ ಕೊಂದು ಕಲ್ಲು ಕಟ್ಟಿ ಬಾವಿಗೆ ಎಸೆದ ಪತಿಯ ಸೆರೆ

11:49 PM Sep 10, 2024 | Team Udayavani |

ಬೇಲೂರು: ತಾಲೂಕಿನ ಯಗಶೆಟ್ಟಿಹಳ್ಳಿ ಗ್ರಾಮದ ಶೀಲಾ (45) ಅವರ ಶವ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

Advertisement

ಶೀಲಾ ಹಾಗೂ ಪತಿ ಜಗದೀಶ್‌ ಕೂಲಿ ಮಾಡಿಕೊಂಡಿದ್ದರು. ಪ್ರತಿನಿತ್ಯ ಕುಡಿದು ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದರಿಂದ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಶೀಲಾ ಬೇರೆ ವಾಸವಿದ್ದರು. ಗಣ ಪತಿ ನೋಡಿ ಬರುವುದಾಗಿ ಹೇಳಿ ಹೋಗಿದ್ದ ಶೀಲಾ ಅವರನ್ನು ಜಗದೀಶ್‌ ಕೊಲೆ ಮಾಡಿ ಕಾಲುಗಳಿಗೆ ಕಲ್ಲು ಕಟ್ಟಿ ಹೊಲದಲ್ಲಿ ಇದ್ದ ಬಾವಿಗೆ ಹಾಕಿದ್ದ. ಆರೋಪಿಯನ್ನು ಪೊಲೀ ಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next