Advertisement

Padubidri ದರೋಡೆಗೆ ಯತ್ನಿಸಿದ್ದ ಆರೋಪಿ ಸೆರೆ

09:52 PM Nov 24, 2023 | Team Udayavani |

ಪಡುಬಿದ್ರಿ: ಪಲಿಮಾರು ಪೇಟೆ ಜಂಕ್ಷನ್‌ನಲ್ಲಿ ನ. 22ರ ರಾತ್ರಿಯ ವೇಳೆ ಬೈಕ್‌ ಸವಾರ ಕಟಪಾಡಿಯ ಇಚ್ಛಿತ್‌ ಶೆಟ್ಟಿ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ ಮೊಬೈಲ್‌, ಚಿನ್ನದ ಸರ ಕಸಿಯಲು ಯತ್ನ ನಡೆಸಿದ ಪ್ರಕರಣದ ಆರೋಪಿ ಮಹೇಶ್‌ ಗಾಣಿಗನನ್ನು ಪಡುಬಿದ್ರಿ ಪೊಲೀಸರು ಬಂಧಿಸಿ ಶುಕ್ರವಾರ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ಆತ ಬಳಸಿದ್ದ ಕಾರನ್ನು ಈಗಾಗಲೇ ವಶಪಡಿಸಿಕೊಂಡಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next