Advertisement

ಬ್ರಹ್ಮಾವರ:ಮರಳು ಟೆಂಪೋಗೆ ಹೈಸ್ಕೂಲ್‌ ವಿದ್ಯಾರ್ಥಿ ಬಲಿ 

02:45 PM Oct 03, 2017 | Team Udayavani |

ಬ್ರಹ್ಮಾವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಎಸ್‌ಎಮ್‌ಎಸ್‌ ಕಾಲೇಜಿನ ಬಳಿ ಸೋಮವಾರ ಮರಳು ಸಾಗಿಸುತ್ತಿದ್ದ ಟೆಂಪೋ ಢಿಕ್ಕಿಯಾಗಿ ಪಾದಾಚಾರಿ ಹೈಸ್ಕೂಲ್‌ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಗ್ಗೆ  ನಡೆದಿದೆ. 

Advertisement

ಮೃತ ವಿದ್ಯಾರ್ಥಿ ಅನೀಶ್‌ ಎಂಬಾತನಾಗಿದ್ದು, ಎಸ್‌ಎಂಎಸ್‌ ಹೈಸ್ಕೂಲ್‌ನಲ್ಲಿ 9 ನೇ ತರಗತಿ ವಿದ್ಯಾರ್ಥಿಯಾಗಿದ್ದ. 

ಶಾಲೆಗೆ ಬರುವ ವೇಳೆ ಅವಘಡ ಸಂಭವಿಸಿದ್ದು, ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next