Advertisement

ತೆಲಂಗಾಣ; ಬಿಆರ್‌ಎಸ್‌ನ 5ನೇ ಶಾಸಕ ಕಾಂಗ್ರೆಸ್‌ ಸೇರ್ಪಡೆ

01:38 AM Jun 25, 2024 | Team Udayavani |

ಹೈದ್ರಾಬಾದ್‌: ತೆಲಂಗಾಣದಲ್ಲಿ ವಿಪಕ್ಷ ಬಿಆರ್‌ಎಸ್‌ಗೆ ಸೋಮವಾರ ಹಿನ್ನಡೆಯಾಗಿದೆ. ಶಾಸಕ ಸಂಜಯ್‌ ಕುಮಾರ್‌ ಬಿಆರ್‌ಎಸ್‌ ತೊರೆದು ಆಡಳಿತಾರೂಢ ಕಾಂಗ್ರೆಸ್‌ಗೆ ಸೇರ್ಪಡೆ ಯಾಗಿ ದ್ದಾರೆ. ಸೋಮವಾರ ಸಿಎಂ ರೇವಂತ್‌ ರೆಡ್ಡಿ ಉಪಸ್ಥಿತಿ ಯಲ್ಲಿ ಈ ಬೆಳವಣಿಗೆ ನಡೆದಿದೆ. ಇದುವರೆಗೆ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ನ 5 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಂತಾಗಿದೆ. ಈ ಬಗ್ಗೆ ಬಿಆರ್‌ಎಸ್‌ ನಾಯಕ ಕೆ.ಟಿ.ರಾಮರಾವ್‌ ಮಾತನಾಡಿ, ಈ ಹಿಂದೆಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಬಿಆರ್‌ಎಸ್‌ ಇದೇ ರೀತಿಯ ಹಿನ್ನಡೆ ಅನುಭವಿಸಿತ್ತು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next