ಪಟೇಲ್ ಹೇಳಿದರು.
Advertisement
ಪಟ್ಟಣದ ಮಳೇಂದ್ರ ಮಠದಲ್ಲಿ ಗುರು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, ಹುಬ್ಬಳ್ಳಿ ಸಿದ್ಧಾರೂಢ ಶಿವಯೋಗಿಗಳ ಪುರಾಣ ಮಹಾಮಂಗಲ, ಜಾತ್ರೆ ನಿಮಿತ್ತನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಮತ್ತು ಲಿಂಗಾಯತ ಎನ್ನುವುದು ಬೇರೆಬೇರೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೈದ್ಯ ಶರಣು ದಾಮಾ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ದೇವರನ್ನು ಕಾಣಬೇಕು. ದೇವರನ್ನು ಸ್ಮರಿಸಿದಾಗ ಮಾತ್ರ ಒಳಿತು ಕಾಣಲು ಸಾಧ್ಯ ಎಂದರು.
Related Articles
ತಾಲೂಕು ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ಆಲಮೇಲದ ಡಾ| ಶ್ರೀಶೈಲ ಪಾಟೀಲ, ಸೊಲ್ಲಾಪುರದ ವೈದ್ಯ ಸುಹಾಸ ಪಾಟೀಲ ಮಾತನಾಡಿದರು. ಬಡದಾಳದ ಚನ್ನಮಲ್ಲ
ಶಿವಾಚಾರ್ಯರು, ಚಿನ್ಮಯಗಿರಿ ಸಿದ್ದರಾಮ ಶಿವಾಚಾರ್ಯರು, ಅತನೂರಿನ ಗುರುಬಸವ
ಶಿವಾಚಾರ್ಯರು ಆಶೀರ್ವಚನ ನೀಡಿದರು.
Advertisement
ಶರಣಕುಮಾರ ಶಾಸ್ತ್ರೀ, ವಿಶ್ವನಾಥ ಹೇರೂರ, ಸಿದ್ದಣ್ಣ ಹಿರೇ ಜೇವರ್ಗಿ ಅವರಿಂದ ಸಂಗೀತ ಸೇವೆ ನಡೆಯಿತು. ಜಿ.ಪಂ ಸದಸ್ಯ ಸುಮೀತ್ ಆರ್. ಪಾಟೀಲ, ಮುಖಂಡರಾದ ಸಿದ್ದಯ್ಯ ಹಿರೇಮಠ, ಚಂದಪ್ಪ ಕರ್ಜಗಿ, ಶರಣಪ್ಪ ವಾಳಿ, ಶಿವಲಿಂಗಪ್ಪ ಮಲ್ಲಾಡ, ಶಾಂತಯ್ಯ ಹಿರೇಮಠ, ಶಿವಶರಣಪ್ಪಸರಸಂಬಾ ಇದ್ದರು. ಶಿಕ್ಷಕ ಶಿವಶರಣ ಗುಂದಗಿ ನಿರೂಪಿಸಿ, ವಂದಿಸಿದರು.