Advertisement
ನಗರದ ಡಾಲ್ಫಿನ್ ಕಾಲೇಜಿನ ಆವ ರಣದಲ್ಲಿ ಟೌನ್ ರೇಷ್ಮೆ ಬೆಳೆ ಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿ ಯಿಂದ 42 ಸಂಘಗಳಿಗೆ 2.25 ಕೋಟಿ ರೂ. ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿದರು. ಬೆಂಗಳೂರು ಸಮೀಪದ ಬಡ ವರು, ರೈತರ ಭೂಮಿಗಳನ್ನು ಕಬಳಿಸಿ ಕೊಂಡು ಅದರಲ್ಲಿ ಬಂದ ಹಣದಿಂದ ಸಮಾಜ ಸೇವೆ ಮಾಡುವ ಡೋಂಗಿ ಸಮಾಜ ಸೇವಕರ ಬಗ್ಗೆ ಎಚ್ಚರವಿರಲಿ, ಚುನಾ ವಣೆ ವೇಳೆ ಬಂದು ಬಡವರ ತಲೆ ಕೆಡಿಸುತ್ತಾರೆಂದರು.
Advertisement
ಭ್ರಷ್ಟ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಿ
07:00 AM May 28, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.