Advertisement

Kundapur: ಅನುಮಾನಾಸ್ಪದ ವ್ಯಕ್ತಿ ವಶ

08:12 PM Aug 10, 2024 | Team Udayavani |

ಕುಂದಾಪುರ: ಕೊರ್ಗಿ ಗ್ರಾಮದ ನೂಜಿ ಮುಖ್ಯ ರಸ್ತೆಯ ವಿನಾಯಕ ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ತಿರುಗಾಡು¤ದ್ದ ವ್ಯಕ್ತಿಯನ್ನು ಕುಂದಾಪುರ ಗ್ರಾಮಾಂತರ ಠಾಣಾ ಎಸ್‌ಐ ಭೀಮಾಶಂಕರ್‌ ಸಿನ್ನೂರ ಅವರ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ.

Advertisement

ಎಸ್‌ಐ ಅವರು ಆ. 10ರ ಬೆಳಗ್ಗೆ 4.30ರ ವೇಳೆಗೆ ರೌಂಡ್ಸ್‌ನಲ್ಲಿದ್ದಾಗ ವಿನಾಯಕ ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹುಸೇನ್‌ ಬಾಷಾ ಮುಲ್ಲಾ (39) ನನ್ನು ವಶಕ್ಕೆ ಪಡೆದಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next