Advertisement

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

11:31 PM Sep 06, 2024 | Team Udayavani |

ವಿಟ್ಲ: ಭಾರತೀಯ ಕೃಷಿ ಅನುಸಂಧಾನ ಪರಿಷದ್‌-ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು ಇದರ ನಾಮನಿರ್ದೇಶಿತ ಕೃಷಿಕ, ಪುತ್ತೂರು ಉಜಿರುಪಾದೆಯ ಬಿ.ಸುರೇಶ್‌ ಬಲ್ನಾಡು ಅವರು ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪ ರಾಜ್ಯಗಳ ಉತ್ಪಾದನೆ ವಿಭಾಗದಲ್ಲಿ ಕೋಯಿಕ್ಕೋಡ್‌ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ ನೀಡುವ ಅತ್ಯುತ್ತಮ ಸಾಂಬಾರ ಕೃಷಿಕ ಪ್ರಶಸ್ತಿಯನ್ನು ಸೆ.3ರಂದು ಕೋಝಿಕ್ಕೋಡ್‌ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಉದ್ಘಾಟನ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next