Advertisement

ಸುರತ್ಕಲ್‌: ಹೊಟೇಲ್‌ ಕಾರ್ಮಿಕ ಸಾವು

09:23 PM Dec 30, 2020 | Team Udayavani |

ಸುರತ್ಕಲ್: ಸುರತ್ಕಲ್‌ನ ಖಾಸಗಿ ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೇಪಾಳಿ ಮೂಲದ ರೋಹಿತ್‌ ಅಧಿಕಾರಿ (47) ಅವರು ಡಿ. 29ರಂದು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.

Advertisement

ಹೊಟ್ಟೆ ನೋವು ಎಂದು ಜೀರಿಗೆ ನೀರು ಕುಡಿದು ಮಲಗುವುದಾಗಿ ಹೇಳಿ ಹೋಗಿದ್ದ ಅವರು ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ ಅವರು ಬಾರದೆ ಇರುವುದನ್ನು ಕಂಡ ಹೊಟೇಲ್‌ ಮ್ಯಾನೇಜರ್‌ ಆತನ ಕೊಠಡಿಗೆ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ.

ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next