Advertisement
2020ರ ಫೆ.17ರಂದು ಈ ತೀರ್ಪು ಹೊರಬೀಳುವ ಮುನ್ನವೇ ಲೆ. ಕರ್ನಲ್ ಪ್ರಿಯಂವದಾ ಎ. ಮಾರ್ಡಿಕರ್ ಎಂಬುವರು ಸೇವೆಯಿಂದ ನಿವೃತ್ತಿಯಾಗಿದ್ದರು. ಹಾಗಾಗಿ, ತೀರ್ಪಿಗೂ ಮೊದಲೇ ನಿವೃತ್ತಿಯಾದವರನ್ನು ಶಾಶ್ವತ ಆಯೋಗದ ವ್ಯಾಪ್ತಿಗೆ ತರುವ ರೀತಿಯಲ್ಲಿ ತೀರ್ಪನ್ನು ತಿದ್ದುಪಡಿ ಮಾಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು. ಆದರೆ, ಅವರ ವಾದವನ್ನು ನ್ಯಾಯಪೀಠ ಪುರಸ್ಕರಿಸಲಿಲ್ಲ. ಬದಲಿಗೆ, ಪ್ರಿಯಂವದಾ ಅವರಿಗೆ ತಮ್ಮ ಅಹವಾಲನ್ನು ಸಶಸ್ತ್ರ ಪಡೆಗಳ ನ್ಯಾಯಾಧಿಕರಣದಲ್ಲಿ ಸಲ್ಲಿಸುವಂತೆ ಸೂಚಿಸಿತು.
Advertisement
ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
10:07 PM Feb 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.