Advertisement

ಸಂಜೀವ್‌ ಭಟ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂ

01:00 AM Jun 13, 2019 | Sriram |

ಹೊಸದಿಲ್ಲಿ: ಪೊಲೀಸ್‌ ಕಸ್ಟಡಿಯಲ್ಲಿ ವ್ಯಕ್ತಿ ಅಸುನೀಗಿದ ಪ್ರಕರಣದಲ್ಲಿ 11 ಹೆಚ್ಚು ವರಿ ಸಾಕ್ಷ್ಯಗಳ ಪರಿಶೀಲಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಿರಸ್ಕರಿಸಿದೆ. 1989ರಲ್ಲಿ ಈ ಪ್ರಕರಣದ ಬಗ್ಗೆ ವಜಾಗೊಂಡಿರುವ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅರ್ಜಿ ಸಲ್ಲಿಸಿದ್ದರು. ಮೇ 24ರಂದೇ ಇದೇ ಮಾದರಿ ಅರ್ಜಿಗೆ ತೀರ್ಪು ನೀಡಿತ್ತು ಎಂದು ಕೋರ್ಟ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next