Advertisement
“”ಹಣ ದುರ್ಬಳಕೆ ಕಾಯ್ದೆಯಡಿ ಇನ್ನೂ ತನಿಖೆ ನಡೆಯುತ್ತಿದೆ, ಸದ್ಯಕ್ಕೆ 120 ಬಿ ಅಡಿ ಒಳಸಂಚು ಆರೋಪ ಹೊರಿಸಲಾಗಿದೆ. ತನಿಖೆಯ ವೇಳೆ ಇನ್ನೂ ಬೇರೆ ರೂಪದ ಅಪರಾಧಗಳುಹೊರಬರಬಹುದು. ಆರೋಪಿ ಹಣ ದುರ್ಬಳಕೆ ಮಾತ್ರವಲ್ಲದೆ, ನೋಟು ಅಮಾನ್ಯಿàಕರಣ ಸಂದರ್ಭದಲ್ಲಿ ಅಕ್ರಮವಾಗಿ ಹಳೆಯ ನೋಟುಗಳ ವಿನಿಮಯ ಕಾರ್ಯದಲ್ಲೂ ಸಹ ಭಾಗಿಯಾಗಿದ್ದರು. ಆರೋಪಿಗಳಿಗೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಸರಿ ಇದೆ. ಅವರ ವಿರುದಟಛಿದ ಅಪರಾಧಿಕ ಪಿತೂರಿ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ನ್ಯಾಯ ಪೀಠ ವಿಚಾರಣೆ ಮುಂದೂಡಿತು. Advertisement
ಸಮನ್ಸ್ ಸರಿಯಿದೆ ಇಡಿ ಸಮರ್ಥನೆ
12:30 AM Mar 13, 2019 | |
Advertisement
Udayavani is now on Telegram. Click here to join our channel and stay updated with the latest news.