Advertisement

ವಿದ್ಯಾರ್ಥಿನಿ ಸಾವು ಸಿಐಡಿ ತನಿಖೆ ಚುರುಕು

11:14 PM Apr 26, 2019 | Lakshmi GovindaRaju |

ರಾಯಚೂರು: ನಗರದ ನವೋದಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಸಿಐಡಿ ಪೊಲೀಸರು, ಶುಕ್ರವಾರ ಆರೋಪಿ ಸುದರ್ಶನ ಯಾದವ್‌ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿ ಹಾಗೂ ಸುದರ್ಶನ್‌ ಸ್ನೇಹಿತರಿಂದ ಮತ್ತಷ್ಟು ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಗುರುವಾರ ಆರೋಪಿ ಹಾಗೂ ಯುವತಿ ಮನೆಗಳಿಗೆ ತೆರಳಿದ್ದ ಸಿಐಡಿ ಪೊಲೀಸರು, ಅವರ ಪಾಲಕರಿಂದ ಅಗತ್ಯ ಮಾಹಿತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next