Advertisement
ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಕಾರಣ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ವಿಜಯಪುರ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ವಶ ಮಾಡಿಕೊಳ್ಳ ಬೇಕು. ಅಭ್ಯರ್ಥಿ ಯಾರೇ ಆದರೂ ಪಕ್ಷದ ಸ್ಪರ್ಧಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈ ಬಲ ಪಡಿಸಬೇಕು. ಅ ಮೂಲಕ ಪಕ್ಷದ ಋಣ ತೀರಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಪ್ರಸಕ್ತ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ನಿರೀಕ್ಷೆ ಮೀರಿ ಪ್ರಬಲ ಸಂಘಟನೆಯಾಗಿ ಹೊರ ಹೊಮ್ಮಲಿದ್ದು 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ಮಾಜಿ ಶಾಸಕ ವಿಠuಲ ಕಟಕದೊಂಡ, ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಜಮೀರ ಅಹ್ಮದ್ ಭಕ್ಷಿ, ಇಲಿಯಾಸ್ ಬೋರಾಮಣಿ, ಆರತಿ ಶಹಾಪುರ, ಸುಭಾಷ್ ಛಾಯಾಗೋಳ, ಡಾ| ಗಂಗಾಧರ ಸಮ್ಮಣ್ಣಿ, ಡಿ.ಎಚ್. ಕಲಾಲ್, ಸಾಹೇಬಗೌಡ ಬಿರಾದರ, ಆರ್.ಕೆ. ಜವನರ್, ಎಂ.ಆರ್. ಪಾಟೀಲ, ಶರಣಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐ.ಎಂ. ಇಂಡೀಕರ, ಎಸ್.ಎಂ. ಪಟೇಲ್ ಗಣಿಯಾರ, ಶಬ್ಬೀರ್ ಜಹಾಗೀರದಾರ, ಪರವೇಜ್ ಚಟ್ಟರಕಿ, ಸುನೀಲ ಉಕ್ಕಲಿ, ಚನ್ನಬಸಪ್ಪ ನಂದರಗಿ, ಬಿ.ಎಸ್. ಬ್ಯಾಳಿ, ಹಾಜಿಲಾಲ್ ದಳವಾಯಿ, ಅಕ್ಬರ್ ನಾಯಕ, ಶರಣಪ್ಪ ಎಕ್ಕುಂಡಿ, ಮಲ್ಲು ತೊರವಿ, ಬಲರಾಮ ನಾಯಕ, ಇದ್ರೂಸ್ ಭಕ್ಷಿ, ಜಮೀರ್ಅಹ್ಮದ್ ಬಾಂಗಿ, ಸಂತೋಷ ಬಾಲಗಾಂವಿ, ರಾಜಶ್ರೀ ಚೊಳಕೆ, ಭಾರತಿ ನಾವಿ, ಲಕ್ಷ್ಮೀ ಕ್ಷೀರಸಾಗರ, ಫೀರೋಜ್ ಶೇಖ, ತಾಜುದ್ದಿನ್ ಖಲೀಪಾ, ಜಗನ್ನಾಥ ಪತ್ತಾರ, ಬಾಬು ಯಾಳವಾರ, ಸುರೇಂದ್ರ ಭಾವಿಮನಿ, ಅಲ್ಲಾಭಕ್ಷ ಬಾಗಲಕೋಟೆ, ಲಕ್ಷ್ಮಣ ಇಲಕಲ್, ಪ್ರಶಾಂತ ಪೂಜಾರಿ, ಮಹಾದೇವ ಜಾಧವ, ಗುಡುಸಾಬ ತೋರಗಲ, ಅಮಿತ ಚವ್ಹಾಣ, ನಿಂಗಪ್ಪ ಸಂಗಾಪುರ, ಅರವಿಂದ ಹಿರೋಳ್ಳಿ, ಗುರನಗೌಡ ಪಾಟೀಲ, ಸುರೇಶ ತಳವಾರ, ಮುಕ್ತಿಯಾರ ನದಾಫ್ ಇದ್ದರು.