Advertisement
ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯ ಆರ್ಯನ್ ಚೇತನ ಆನಂದ್, ದ್ವೀತಿಯ ಸ್ಥಾನವನ್ನು ಬೆಂಗಳೂರಿನ ಬೆಮೆಲ್ ನ ಶಶಿಕೈ ಶಾಲೆಯ ವಿದ್ಯಾರ್ಥಿನಿ ಅಪೂರ್ವ ಕಾಂಬ್ಲೆ, ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಲೂಟ್ ಸೆಂಟ್ರಲ್ ಶಾಲೆಯ ಶ್ರೀಯಾನ ಎಸ್.ಮಲ್ಯ ಪ್ರಥಮ, ದ್ವೀತಿಯ ಸ್ಥಾನವನ್ನು ಮಂಡ್ಯದ ಶಾಂತಮ್ ಶಾಲೆಯ ಶಿಪಾಲಿ ಪಡೆದುಕೊಂಡಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಕ್ಕೂ ಹೆಚ್ವು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.