Advertisement

ವಜ್ರಾಭರಣ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ

03:13 PM Jul 14, 2019 | Team Udayavani |

ಹುಬ್ಬಳ್ಳಿ: ದೇಶಪಾಂಡೆ ನಗರದ ಶ್ರೀ ಲಕ್ಷ್ಮೀದಾಸ ಜ್ಯುವೆಲರ್ನಲ್ಲಿ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಶನಿವಾರ ಚಾಲನೆ ನೀಡಿದರು.

Advertisement

ಜು. 13ರಂದು ಮೇಳ ಆರಂಭವಾಗಿದ್ದು, 21ರ ವರೆಗೆ ನಡೆಯಲಿದೆ. ಮೇಳದ ಸಂದರ್ಭದಲ್ಲಿ ಪ್ರತಿ 1 ಕ್ಯಾರೆಟ್ ವಜ್ರಾಭರಣಗಳ ಮೇಲೆ 14,000 ರೂ. ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಅತ್ಯುತ್ತ್ತಮ ದರ್ಜೆಯ ಆಭರಣಗಳು ಯೋಗ್ಯ ಬೆಲೆಯಲ್ಲಿ ದೊರೆಯುತ್ತವೆ. ಪುರುಷ, ಮಹಿಳೆ ಹಾಗೂ ಮಕ್ಕಳಿಗೂ ಒಪ್ಪುವ ಎಲ್ಲ ರೀತಿಯ ಆಭರಣಗಳ ವಿಶೇಷ ಸಂಗ್ರಹ ಮನಸೂರೆಗೊಳ್ಳುತ್ತಿವೆ. ತಮ್ಮ ಹೂಡಿಕೆಗೆ ನಿಜವಾದ ಅರ್ಥನೀಡುವ ಉತ್ಕೃಷ್ಟ ವಜ್ರಾಭರಣಗಳ ಸಂಗ್ರಹ ಆಭರಣಗಳ ಶುದ್ಧತೆ ಬಣ್ಣ (ವಿವಿಎಸ್‌1 ಕ್ಲ್ಯಾರಿಟಿ, ಇಎಫ್‌ ಕಲರ್‌), ಐಜಿಐ ಸರ್ಟಿಫಿಕೇಟ್ ಪ್ರಮಾಣೀಕರಿಸಿದ ಲ್ಯಾಬ್‌ಗಳಿಂದ ಖಾತ್ರಿ ಪಡಿಸಿದ ವಜ್ರಾಭರಣಗಳು ವಿಶೇಷ ಸಂಗ್ರಹದಲ್ಲಿ ದೊರೆಯುತ್ತವೆ ಎಂದು ಜ್ಯುವೇಲರ್ ಮಾಲೀಕ ಕಾರ್ತಿಕ ಆಚಾರ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next