Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಕ್ಷೇತ್ರದ ಮತಗಳು ಶ್ರೀನಿವಾಸ್ ಪ್ರಸಾದ್ ಜೇಬಿನಲ್ಲಿಲ್ಲ. ಅವರನ್ನು ಸೋಲಿಸದೆ ಬಿಡಲ್ಲ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ ಎಂದು ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿಲ್ಲ. ಪಕ್ಷಕ್ಕೆ ಬರಿ¤àವಿ ಅಂದವರನ್ನು ಸೇರಿಸಿಕೊಳ್ತೀವಿ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ದರ್ದಿಲ್ಲ ಎಂದರು. ಅತಿ ಹೆಚ್ಚು ಅಭ್ಯರ್ಥಿಗಳಿರುವುದು ಕಾಂಗ್ರೆಸ್ ಪಕ್ಷದಲ್ಲಿಯೇ. ಒಂದೊಂದು ಕ್ಷೇತ್ರದಲ್ಲಿ 5ರಿಂದ 6 ಅಭ್ಯರ್ಥಿಗಳಿದ್ದಾರೆ. ಆದರೆ, ಬೇರೆ ಪಕ್ಷಗಳಿಂದ ಬರಿ¤àವಿ ಎಂದರೆ ಬೇಡ ಎನ್ನಲ್ಲ. ಜೆಡಿಎಸ್ನವರು ಬೇರೆ ಪಕ್ಷದವರನ್ನು ಸೇರಿಸಿಕೊಳ್ಳಲ್ಲವಾ? ವಿಷನ್-150 ಎಂದು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿಯವರು ನಮ್ಮ ಪಕ್ಷದವರನ್ನು ಸೇರಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು.
Advertisement
ಶ್ರೀನಿವಾಸ್ ಪ್ರಸಾದ್ ಸೋಲು ನಿಶ್ಚಿತ: ಸಿಎಂ
03:45 AM Feb 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.