Advertisement

ಪುತ್ತಿಗೆ ಮಠ: ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ?

01:48 AM Apr 21, 2019 | Sriram |

ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಲು ನಿರ್ಧರಿಸಿದ್ದು ಇದರ ಪ್ರಕ್ರಿಯೆ ಶನಿವಾರ ಹಿರಿಯಡಕ ಸಮೀಪದ ಪುತ್ತಿಗೆ ಮೂಲಮಠದಲ್ಲಿ ಆರಂಭವಾಗಿದೆ.

Advertisement

ಉತ್ತರಾಧಿಕಾರಿಯು ಕುಂಜಿಬೆಟ್ಟಿನ ನಿವಾಸಿಯಾಗಿದ್ದು, ಎಂಜಿನಿಯರಿಂಗ್‌ ಪದವೀಧರರು ಎಂದು ತಿಳಿದುಬಂದಿದೆ.

ಅಷ್ಟಮಠಗಳ ಸ್ವಾಮೀಜಿಯಾಗಿ ಇನ್ನೊಬ್ಬ ಎಂಜಿನಿಯರಿಂಗ್‌ ಪದವೀಧರ ನೇಮಕವಾದಂತಾಗುತ್ತದೆ. ಶ್ರೀ ಅದಮಾರು ಕಿರಿಯ ಸ್ವಾಮೀಜಿಯವರೂ ಎಂಜಿನಿಯರಿಂಗ್‌ ಪದವೀಧರರು.

Advertisement

Udayavani is now on Telegram. Click here to join our channel and stay updated with the latest news.

Next