Advertisement

ಸಾಮೂಹಿಕ ಶ್ರೀ ಮಧ್ವಾಷ್ಟೊತ್ತರ ಶತನಾಮಾವಳಿ ಪಾರಾಯಣ ಸಂಪನ್ನ

10:09 AM Mar 02, 2024 | Team Udayavani |

ಉಡುಪಿ: ಕುಶಾಲನಗರದಲ್ಲಿ ಮಧ್ವ ನವಮಿಯ ಪ್ರಯುಕ್ತ ಸಾಮೂಹಿಕ ಶ್ರೀ ಮಧ್ವಾಷ್ಟೊತ್ತರ ಶತನಾಮಾವಳಿ ಪಾರಾಯಣ ಸಂಪನ್ನಗೊಂಡಿತು.

Advertisement

ಪರ್ಯಾಯ ಶ್ರೀ ಪುತ್ತಿಗೆ ಮಠದ ಡಾ. ಶ್ರೀ ಶ್ರೀ ಸುಗುಣೇ0ದ್ರ ತೀರ್ಥ ಸ್ವಾಮೀಜಿ ಅವರಿಂದ ಲೋಕಾರ್ಪಣೆಗೊಂಡ ಪಲಿಮಾರು ಮಠದ 24 ನೇ ಪೀಠ ಅಧಿಪತಿಗಳಾದ ಶ್ರೀ ಶ್ರೀ ರಘುಪ್ರವೀರ ತೀರ್ಥರು ರಚಿಸಿದ, ಬೆಂಗಳೂರಿನ  ತೌಳವ ಮಾಧ್ವ ಒಕ್ಕೂಟ ನಿರ್ಮಾಣ ಮಾಡಿದ ಧ್ವನಿ ಸುರುಳಿಯನ್ನು ಆಧರಿಸಿ ಪಾರಾಯಣ ನಡೆಯಿತು.

ಕುಶಾಲನಗರದ ಸುತ್ತಮುತ್ತ 15ಕ್ಕೂ ಮಿಕ್ಕಿ ಭಜನ ಮಂಡಳಿಗಳ ನೂರಾರು ಭಜಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next