Advertisement

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಕೋವಿಡ್‌ ಸೋಕಿತ ವ್ಯಕ್ತಿ ಶವ ಸಂಸ್ಕಾರ

03:39 PM Aug 29, 2021 | Team Udayavani |

ಮೂಡಿಗೆರೆ :ಮೂಡಿಗೆರೆ ತಾಲ್ಲೂಕು ಕಸಬಾ ವಲಯದ ಬಿಜುವಳ್ಳಿ ವಾಸಿಯಾದ  ದೇವಕಿ  ಸುಮಾರು 66 ವರ್ಷ  ಇವರು ಚಿಕ್ಕಮಂಗಳೂರು ಮಲ್ಲೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದು ಇವರಿಗೆ ಕೋವಿಡ್ ಪಾಸಿಟಿವ್  ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಇವರ ಅಂತ್ಯಕ್ರಿಯೆಯನ್ನು ಅವರ ಊರಿನ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದ  ಸದಸ್ಯರು ನೆರವೇರಿಸಿದ್ದಾರೆ .

ಇದನ್ನೂ ಓದಿ:ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಒದಗಿಸಲು ಸಿಎಂಗೆ ಒತ್ತಾಯ

ಈ ಸೇವಾಕಾರ್ಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ  ಪ್ರವೀಣ್ ಪೂಜಾರಿ,  ಅರುಣ್ ಪಿಂಟೋ ಸದಸ್ಯರುಗಳಾದ , ರವಿ ಪೂಜಾರಿ, ರವೀಂದ್ರ ಅಂಬುಲೆನ್ಸ್ ಡ್ರೈವರ್, ಸಂತೋಷ್, ಶಶಿ ಕೆಲೂರು, ಮಂಜುನಾಥ್ ಪೆಟ್ರೋಲ್ ಬಂಕ್,  ಸುರೇಶ್ ಪ್ರವೀಣ್ ಅಚ್ಚು ಮತ್ತು ಮೃತರ ಕುಟುಂಬ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next