Advertisement

ಐಎಂಎ ಹಗರಣದ ವಿಶೇಷ ತನಿಖಾಧಿಕಾರಿ ಬಿಸ್ವಾಸ್ ಹಠಾತ್ ವರ್ಗಾವಣೆ

11:33 AM Jun 09, 2022 | Team Udayavani |

ಬೆಂಗಳೂರು: ಐಎಂಎ ಹಗರಣದ ವಿಶೇಷ ತನಿಖಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ಮುಖ್ಯಸ್ಥ ಆದಿತ್ಯ ಆಮ್ಲನ್ ಬಿಸ್ವಾಸ್ ಅವರನ್ನು ರಾಜ್ಯ ಸರಕಾರ ಹಠಾತ್ ವರ್ಗಾವಣೆಗೊಳಿಸಿದೆ.

Advertisement

ಬಿಸ್ವಾಸ್ ಅವರನ್ನು ಬೆಳಗಾವಿ ವಿಭಾಗೀಯ ಆಯುಕ್ತ ಸ್ಥಾನಕ ವರ್ಗಾವಣೆ ಮಾಡಲಾಗಿದ್ದು, ಈ ಹುದ್ದೆಯನ್ನು ಸರಕಾರದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ.

ಬಿಸ್ವಾಸ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಯಾರನ್ನೂ ನಿಯೋಜನೆ ಮಾಡಿಲ್ಲ. ಸರಕಾರದ ಈ‌ ನಿರ್ಧಾರ ಈಗ ತೀವ್ರ ಕುತೂಹಲಕ್ಕೆ ಕಾಣವಾಗಿದೆ.

ಇದನ್ನೂ ಓದಿ:ನಡೆಯಿತು ಸ್ವಯಂ ವಿವಾಹ: ತನ್ನನ್ನು ತಾನೇ ವಿವಾಹವಾದ ಕ್ಷಮಾ ಬಿಂದು

Advertisement

Udayavani is now on Telegram. Click here to join our channel and stay updated with the latest news.

Next