Advertisement

ಪೊಲೀಸ್ ಮನೆ ಆವರಣದಲ್ಲಿ ಹಾವು ಪ್ರತ್ಯಕ್ಷ : ಮರಳಿ ಕಾಡಿಗೆ ತಲುಪಿಸಿದ ಉರಗಪ್ರೇಮಿ  

08:34 PM Aug 12, 2021 | Team Udayavani |

ದಾಂಡೇಲಿ: ನಾಗರ ಪಂಚಮಿಯ ದಿನದಂದೆ ಪೊಲೀಸ್ ಸಿಬ್ಬಂದಿ ಮಹಾದೇವ ಮನೆಯ ಆವರಣಕ್ಕೆ ಹಾವು ಕಾಣಿಸಿಕೊಂಡಿತು.

Advertisement

ಹಾವು ನೋಡಿದ ಅವರ ಪುಟ್ಟ ಮಗ ಅಥರ್ವ ಕಿರುಚಾಡಿ, ಅಲ್ಲೆ ಇದ್ದ ತಂದೆ ಮಹಾದೇವ ಅವರ ಗಮನಕ್ಕೆ ತಂದಿದ್ದಾನೆ. ಅವರು ಉರಗ ಪ್ರೇಮಿ ರಾಘವೇಂದ್ರ.ವಿ.ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉರತ ತಜ್ಞ ರಾಘವೇಂದ್ರ ಸುರಕ್ಷಿತವಾಗಿ ಹಾವನ್ನು  ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ. ರಾಘವೇಂದ್ರವರ ಈ ಕಾರ್ಯಕ್ಕೆ ಮಹಾದೇವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next