Advertisement

Snake; ನಾಲತವಾಡ: ಮನೆ ಆವರಣಕ್ಕೆ ನುಗ್ಗಿದ ಹಾವನ್ನು ಸುರಕ್ಷಿತ ಸ್ಥಳಕ್ಕೆ ರವಾನೆ

01:00 PM Sep 01, 2023 | Team Udayavani |

ನಾಲತವಾಡ: ಮನೆಯ ಆವರಣಕ್ಕೆ ನುಗ್ಗಿದ ಹಾವನ್ನು ಉರಗ ತಜ್ಞ ಮಾರುತಿ ಗುರಿಕಾರ ರಕ್ಷಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

Advertisement

ಹಿರೇಮುರಾಳ ಗ್ರಾಮದ ಇಮಾಮಸಾಬ ಮುಲ್ಲಾ ಎಂಬವರು ಮನೆಯ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷ ಆಗಿದ್ದು ಈ ಬಗ್ಗೆ ಕುಟುಂಬಸ್ಥರು ಗುರಿಕಾರ ಅವರಿಗೆ ಮಾಹಿತಿ ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಗುರಿಕಾರ ಬಿಟ್ಟು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next